Monday, September 20, 2021

ರಾಮ- ರಾವಣ

 ರಾಮ ರಾವಣ ಎಂಬ ರಂಗಾಟವನ್ನು ೯ ತರಗತಿಯ ಹೆಣ್ಣು ಮಕ್ಕಳಿಗೆ ಆಡಿಸುತ್ತಿರುವುದು. ಇದು ಮಾನಸಿಕವಾಗಿ ದೈಹಿಕವಾಗಿ  ಮಕ್ಸಕಳನ್ನು ಸದೃ ಡಗೊಳಿಸುತ್ತದೆ.ಏಕಾಗ್ರತೆ ಯನ್ನು ಹೆಚ್ಚಿಸುತ್ತದೆ.

Friday, September 17, 2021

ಕಲ್ಯಾಣ ಕರ್ನಾಟಕ ದಿನಾಚರಣೆ


ಇಂದು ನಮ್ಮ ಶಾಲೆ ಮತ್ತು ತಾಲ್ಲುಕು ಕಛೇರಿ ಯಲ್ಲಿ ನಾವು ಸರಳವಾಗಿ ಕಲ್ಯಾಣ ಕರ್ನಾಟಕ ದಿನಾಚರಣೆ ಯನ್ನು ಆಚರಣೆ ಮಾಡಿದ ಕೆಲವು ಪೋಟೋಗಳು

Monday, September 6, 2021

ಬಣ್ಣದ -ಆಟ

ಮಳೆ ಬಂದಾಗ ಮಕ್ಕಳಿಗೆ ಖುಷಿಯೋ ಖುಷಿ.ಅದಕ್ಕಾಗಿ ಮಳೆ ನಿಂತ ಮೇಲೆ ಬಣ್ಣದ ಆಟ

ಸುರಕ್ಷತೆಯ ಬಗ್ಗೆ

ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಆಗುವ ಕಿರುಕುಳ ಅತ್ಯಚಾರ, ಮಾನಸಿಕ ಹಿಂಸೆ ಇನ್ನಿತರ  ವಿಷಯ ಗಳ ಕುರಿತು ನಮ್ಮ ಶಾಲೆಯಲ್ಲಿ  ಕುಕನೂರಿನಪೋಲಿಸ್ ಇಲಾಖೆ ವತಿಯಿಂದ ಇಂದು ಮಾಹಿತಿಯನ್ನು ನೀಡಿದರು.

Sunday, September 5, 2021

ಪತ್ರಿಕೆಯಲ್ಲಿ

ಸರಳವಾದ ಶಿಕ್ಷಕ ದಿನಾಚರಣೆ ಇಂದಿನ ಪತ್ರಿಕೆಯಲ್ಲಿ

ಶಿಕ್ಕಕರ ದಿನಾಚರಣೆ

.ಸರ್ವ ಪಲ್ಲಿ ರಾದಕೃಷ್ಣ ಅವರ ನೆನಪಿನಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ ನಮ್ಮ ಶಾಲೆಯಲ್ಲಿ  ಸರಳವಾಗಿ ಆಚರಿಸಲಾಯಿತು.